ಮಂಗಳವಾರ, ಜನವರಿ 19, 2021

 ಜ.20, 21 ರಂದು ಜಿಲ್ಲೆಗೆ ಬಾಬುರಾವ ಚಿಂಚನಸೂರ 

ಯಾದಗಿರಿ.ಜ.19 (ಕ.ವಾ):-  ಮಾಜಿ ಸಚಿವರು ಹಾಗೂ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಮಂಡಳಿಯ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ ಅವರು ಜನವರಿ 20 ಹಾಗೂ 21 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 


ಅವರ ಪ್ರವಾಸ ವಿವರ ಇಂತಿದೆ.


ಅವರು ಜ.20 ರ ಬುಧವಾರ ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಯಿಂದ ನಿರ್ಗಮಿಸಿ 10;30 ಗಂಟೆಗೆ ಯಾದಗಿರಿಗೆ ಆಗಮಿಸುವವರು.  ಅವರು ನಿಜಶರಣ ಅಂಬಿಗರ ಚೌಡಯ್ಯ ನಿಗಮ ಮಂಡಳಿಯ ಸಭೆ, ಸಮಾರಂಭದಲ್ಲಿ ಭಾಗವಹಿಸಿ  ಸಂಜೆ 04 ಕ್ಕೆ ಯಾದಗಿರಿ ನಗರ ದಿಂದ ನಿರ್ಗಮಿಸುವವರು. 


ಅವರು ಜ.21 ರ ಗುರುವಾರ ಬೆಳಿಗ್ಗೆ 08;30 ಗಂಟೆಗೆ ಕಲಬುರಗಿಯಿಂದ  ನಿರ್ಗಮಿಸಿ 10 ಗಂಟೆಗೆ ಯಾದಗಿರಿಗೆ ಆಗಮಿಸುವವರು.  ಅವರು ನಿಜಶರಣ ಅಂಬಿಗರ ಚೌಡಯ್ಯನವರ 901 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ  ಸಂಜೆ 06 ಕ್ಕೆ ಯಾದಗಿರಿ ನಗರ ದಿಂದ ನಿರ್ಗಮಿಸುವವರು ಎಂದು  ನಿಗಮದ ಪ್ರಕಟಣೆ ತಿಳಿಸಿದೆ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...